Advertisement

ಮಾಸ್ಟರ್‌ ಮೈಂಡ್‌ ನಾನಲ್ಲ: ಎಚ್‌.ವಿಶ್ವನಾಥ್‌

11:38 PM Jul 01, 2019 | Team Udayavani |

ಬೆಂಗಳೂರು: “ಶಾಸಕ ಆನಂದ್‌ಸಿಂಗ್‌ ರಾಜೀನಾಮೆ ಬಗ್ಗೆ ತಮಗೆ ಗೊತ್ತಿಲ್ಲ. ರಾಜೀನಾಮೆ ಹಿಂದಿನ ಮಾಸ್ಟರ್‌ ಮೈಂಡ್‌ ನಾನಂತೂ ಅಲ್ಲ’ ಎಂದು ಜೆಡಿಎಸ್‌ ಹಿರಿಯ ನಾಯಕ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ.

Advertisement

ಕೋಲ್ಕತ್ತಾ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿ, ಆನಂದ್‌ಸಿಂಗ್‌ ರಾಜೀನಾಮೆ ಹಿಂದಿನ ಮಾಸ್ಟರ್‌ ಮೈಂಡ್‌ ನಾನು ಎಂಬ ವದಂತಿ ಹಬ್ಬಿದೆ. ಅದು ಸುಳ್ಳು ಎಂದರು.

ಜೆಡಿಎಸ್‌ನ 4 ರಿಂದ 5 ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆಯಲ್ಲಾ ಎಂದಾಗ, ಆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next