Advertisement

ಸುಮಲತಾ ಕರೆದರೂ ಪ್ರಚಾರಕ್ಕೆ ಹೋಗುವುದಿಲ್ಲ : ಶಿವರಾಜ್‌ ಕುಮಾರ್‌

09:02 AM Mar 25, 2019 | Team Udayavani |

ಮೈಸೂರು : ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ ಪತ್ನಿ ನಟಿ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಮಾಡುವುದಿಲ್ಲ ಎಂದು ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ಹೇಳಿಕೆ ನೀಡಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾನು , ಪ್ರಚಾರಕ್ಕೆ ಹೋಗುತ್ತಿಲ್ಲ. ಸುಮಲತಾ ಅವರು ನನ್ನನ್ನು ಕರೆದಿಲ್ಲ. ಸದ್ಯ ಕರೆದರೂ ನಾನು ಹೋಗುವುದಿಲ್ಲ ಎಂದರು.

ರಾಜಕೀಯಕ್ಕೆ ಹೋಗಲು ಬುದ್ಧಿ ಬೇಕು. ನಾನು ರಾಜಕೀಯಕ್ಕೆ ಹೋಗುವಷ್ಟು ಬುದ್ದಿವಂತನಲ್ಲ ಎಂದು ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next