Advertisement

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

01:26 PM May 12, 2021 | Team Udayavani |

ತುಮಕೂರು : ಆಶ್ರಯ ಇಲ್ಲದ ಅನಾಥ ಶವದ ಅಂತ್ಯಕ್ರಿಯೆ ಮಾಡುವ ಮೂಲಕ  ತಹಶೀಲ್ದಾರ್ ಮಾನವೀಯತೆ ಮೆರೆದಿದ್ದಾರೆ.

Advertisement

ಕೋವಿಡ್  ಸೋಂಕಿನಿಂದ  ಮೃತಪಟ್ಟಿದ್ದ  ಮಹಿಳೆಯ ಅಂತ್ಯ ಸಂಸ್ಕಾರ ವನ್ನು ತಹಶೀಲ್ದಾರ್ ಮೋಹನ್ ಕುಮಾರ್ ನೆರವೇರಿಸಿದರು.

ಇದನ್ನೂ ಓದಿ :ಹಸೆಮಣೆ ಏರಬೇಕಿದ್ದ ಯುವತಿ ಕೋವಿಡ್‌ಗೆ ಬಲಿ

ತುಮಕೂರು ತಾಲೂಕಿನ ಕಸಬಾ ಹೋಬಳಿಯ  ಕುಪ್ಪೂರು ಗ್ರಾಮದ ಜಯಮ್ಮ  ಅವರು ಕೋವಿಡ್  ಸೋಂಕಿನಿಂದ ಮೃತಪಟ್ಟಿದ್ದರು.

ಅವರಿಗೆ  ಹೆಚ್ಚುಸಂಬಂಧಿಕರು ಇಲ್ಲದ ಕಾರಣ  ಇರುವ ಗ್ರಾಮಸ್ಥರೂ  ಕೋವಿಡ್ ಸೋಂಕಿಗೆ ಹೆದರಿದ ಹಿನ್ನಲೆ ಜಯಮ್ಮನಿಗೆ ಇದ್ದ ಒಬ್ಬ  ಮಗನ ನೆರವು ಪಡೆದು ತಹಶೀಲ್ದಾರ್ ಮೋಹನ್ ಕುಮಾರ್ ಅವರು ಜಯಮ್ಮ ಅವರ ಅಂತ್ಯ ಸಂಸ್ಕಾರ  ನೆರವೇರಿಸಿ

Advertisement

ತಹಶೀಲ್ದಾರ್ ಮಾಡಿದ ಮಾನವೀಯತೆ ಮೆರೆದು  ಮಾಡಿದ ಕಾರ್ಯಕ್ಕೆ ಎಲ್ಲರಿಂದ  ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next