Advertisement

ಶೇಡಿಮನೆ ಹೋಟಲ್‌ ಉದ್ಯಮಿ ಆತ್ಮಹತ್ಯೆ

08:00 PM May 25, 2024 | Team Udayavani |

ಸಿದ್ದಾಪುರ: ಕೊರೊನಾ ಸಂದರ್ಭ ಹೊಟೇಲ್‌ ಉದ್ಯಮದಲ್ಲಿ ನಷ್ಟ ಅನುಭವಿಸಿ ಕೊಲ್ಲಾಪುರದಲ್ಲಿ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಸುರೇಂದ್ರ (48) ಶೇಡಿಮನೆ ಅವರು ಇತ್ತೀಚೆಗೆ ಕಿನ್ನತೆಗೆ ಒಳಗಾಗಿ ಆರೋಗ್ಯ ಹಾಳಾಗಿತ್ತು. ಇದರಿಂದ ಮನನೊಂದು ಮೇ 24ರಂದು ಮನೆಯ ಹತ್ತಿರದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಹೋದರ ಉದಯ (55) ಶೇಡಿಮನೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next