Advertisement

Daily Horoscope:ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ,ದೂರದ ಮಿತ್ರದಿಂದ ಸಹಕಾರ ಲಭ್ಯ

07:28 AM Aug 26, 2023 | Team Udayavani |

ಮೇಷ: ಒಂದೇ ವಿಷಯದಲ್ಲಿ ಕೇಂದ್ರೀ ಕರಣದಿಂದ ಯಶಸ್ಸು. ನಿರೀಕ್ಷಿತ ಧನ ಲಾಭ. ಸಹೋದ್ಯೋಗಿಗಳಿಂದ ಸಹಾಯ. ಸ್ವತಂತ್ರ ಉದ್ಯಮಿಗಳಿಗೆ ಶುಭ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.ಗೃಹದಲ್ಲಿ ಸಂತಸದ ವಾತಾವರಣ.

Advertisement

ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ಆಪ್ತರಿಂದ ಸಹಾಯ. ಹಿರಿಯರ ಆರೋಗ್ಯ ಗಮನಿಸಿ. ಕ್ಷೀರೋತ್ಪನ್ನ ವ್ಯಾಪಾರಿಗಳಿಗೆ ಲಾಭ. ಸಣ್ಣ ಪ್ರವಾಸ ಸಂಭವ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ.

ಮಿಥುನ: ಅಲ್ಪಕಾಲದ ಹೂಡಿಕೆ ಬೇಡ. ಹಿತಶತ್ರುಗಳನ್ನು ದೂರವಿಡಿ.ದೇವಿ ಉಪಾಸನೆ ಯಿಂದ ವಿಘ್ನ ದೂರ. ಗೃಹಿಣಿಯರಿಗೆ ತೃಪ್ತಿಯ ದಿನ. ಹಿರಿಯರಿಗೆ, ಮಕ್ಕಳಿಗೆ ಸಂತೋಷದ ದಿನ. ಗುರು ಹಿರಿಯರಿಗೆ ಉತ್ತಮ ಸ್ಥಾನ ಲಭಿಸಲಿದೆ.

ಕರ್ಕ: ಕಲೋಪಾಸನೆಯಲ್ಲಿ ಸಂತೃಪ್ತಿ. ದೀರ್ಘಾವಧಿ ಹೂಡಿಕೆ ಯೋಜನೆ ಯಶಸ್ಸಿನತ್ತ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮಕ್ಕಳ ಭವಿಷ್ಯ ಚಿಂತನೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ.

ಸಿಂಹ: ಸ್ವಾವಲಂಬನೆಯ ಹಾದಿಯಲ್ಲಿ ಯಶಸ್ವೀ ಯಾತ್ರೆ. ಶ್ರಮಜೀವಿಗಳಿಗೆ ಸಂತೃಪ್ತಿಯ ದಿನ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ. ಗೃಹಿಣಿಯರ ಆರೋಗ್ಯ ಗಮನಿಸಿ. ವಿದ್ಯಾಭ್ಯಾಸಕ್ಕೆ ಅಡಚಣೆ ದೂರ. ಕೆಲಸ ಕಾರ್ಯಗಳಲ್ಲಿ ಗೌರವಾನ್ವಿತ ಪ್ರಗತಿ.

Advertisement

ಕನ್ಯಾ: ಕುಶಲ ಕರ್ಮಿಗಳಿಗೆ ಶುಭಕಾಲ ಸನ್ನಿಹಿತ. ಮಾರುಕಟ್ಟೆ ವಾತಾವರಣ ಸ್ಥಿರ. ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಶುಭ. ಸಂಕೋಚ ಪ್ರವೃತ್ತಿಯನ್ನು ಬಿಟ್ಟು ವ್ಯವಹರಿಸಿದರೆ ಮುನ್ನಡೆ. ವಿವಾಹಾಕಾಂಕ್ಷಿಗಳಿಗೆ ಶುಭ. ಪರರ ಹಣ ನಿರ್ವಹಣೆಯಲ್ಲಿ ಪಾರದರ್ಶಕತೆ.

ತುಲಾ: ನಿರೀಕ್ಷಿತ ಸ್ಥಾನ ಗೌರವದಿಂದ ಹರ್ಷ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಮಕ್ಕಳಿಂದ ಸಂತೋಷ ವೃದ್ಧಿ. ಉತ್ತಮ ಗುಣನಡತೆಯಿಂದ ಜನಾದರ. ಗೌರವ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗುರು ಹಿರಿಯರಿಂದ ಪ್ರೀತಿಯ ಸಹಕಾರ.

ವೃಶ್ಚಿಕ: ತಾಳ್ಮೆಯಿಂದ ವರ್ತಿಸಿದಲ್ಲಿ ಕಾರ್ಯಸಿದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ.ಮನೆಯಲ್ಲಿ ಮಂಗಲ ಕಾರ್ಯ ಸನ್ನಿಹಿತ.ಅಲ್ಪಕಾಲಿಕ ಹೂಡಿಕೆಯಿಂದ ನಷ್ಟ. ಮಕ್ಕಳ ವ್ಯಾಸಂಗಕ್ಕೆ ಅನುಕೂಲದ ವಾತಾವರಣ. ಅಧಿಕ ಬುದ್ಧಿವಂತಿಕೆ ಚುರುಕುತನ ಪ್ರದರ್ಶನ. ಜನಾನುರಾಗಿ ವರ್ತನೆ.

ಧನು: ಆರೋಗ್ಯ ವೃದ್ಧಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಜಾಣ್ಮೆ, ತಾಳ್ಮೆಗಳಿಂದ ಯಶಃಪ್ರಾಪ್ತಿ. ಕೃಷಿ,ಹೈನುಗಾರಿಕೆ ವೃತ್ತಿಯವರಿಗೆ ಶುಭ. ಸಂದರ್ಭಕ್ಕೆ ಹೊಂದುವ ಸಹಾಯ ಪ್ರಾಪ್ತಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ. ದಂಪತಿಗಳಲ್ಲಿ ಪರಸ್ಪರ ಸಹಕಾರ.

ಮಕರ: ಹಿರಿಯರಿಗೂ ಮಕ್ಕಳಿಗೂ ಉತ್ತಮ ಆರೋಗ್ಯ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ. ಹಳೆಯ ಗೆಳೆಯರ, ಬಂಧುಗಳ ಭೇಟಿ. ಮನೆಯಲ್ಲಿ ಗತ ಕಾರ್ಯದ ಬಗ್ಗೆ ಚಿಂತನೆ. ವಿಷುÒ, ಶಿವ, ಆಂಜನೇಯರ ಉಪಾಸನೆ ಯಿಂದ ನೆಮ್ಮದಿ. ಅಧ್ಯಯನಕ್ಕೆ ಆದ್ಯತೆ.

ಕುಂಭ:ದೂರ ಪ್ರಯಾಣದ ಬಗ್ಗೆ ಚಿಂತನೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ. ತಿಂಡಿ, ಫ‌ಲವಸ್ತು ವ್ಯಾಪಾರಿಗಳಿಗೆ ಹೆಚ್ಚು ಲಾಭ. ಔದಾರ್ಯದ ನಡೆ. ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲ ವಾತಾವರಣ.

ಮೀನ: ಫ‌ಲದ ನಿರೀಕ್ಷೆ ಇಲ್ಲದ ದುಡಿಮೆಯಿಂದ ತೃಪ್ತಿ. ಅನರೀಕ್ಷಿತ ಧನಾಗಮ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ಉತ್ತಮ.ದಾಂಪತ್ಯ ಜೀವನ ತೃಪ್ತಿಕರ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ದೂರದ ಮಿತ್ರದಿಂದ ಸಹಕಾರ ಲಭ್ಯ.

Advertisement

Udayavani is now on Telegram. Click here to join our channel and stay updated with the latest news.

Next