Advertisement
ಸಮೀಪದ ತಾವರೆಕೆರೆ ಗ್ರಾಮದ ಟಿ.ಜೆ.ನಜಿಯಾ, ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಹಳ್ಳಿಯಲ್ಲಿ ಜನಿಸಿದ ನಜಿಯಾ, ಹೆತ್ತವರ ಪ್ರೋತ್ಸಾಹ ಮತ್ತು ಆಪ್ತರ ಮಾರ್ಗದರ್ಶನದಿಂದ ತನ್ನ ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 12ನೇ ರ್ಯಾಂಕ್, ದೇಶಕ್ಕೆ 163ನೇ ರ್ಯಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.
Advertisement
ಐಎಎಸ್ ಸಾಧಕಿಗೆ ಸನ್ಮಾನ
06:18 AM Feb 18, 2019 | |
Advertisement
Udayavani is now on Telegram. Click here to join our channel and stay updated with the latest news.