Advertisement

ಮನೆಯೇ ಮಂತ್ರಾಲಯ

04:57 AM Jul 08, 2020 | Lakshmi GovindaRaj |

ಸಮುದ್ರ ಮಥನದಲ್ಲಿ ಹಾಲಾಹಲ ಮೂಡಿದಾಗ ಅದನ್ನು ಕುಡಿದು ನೀಲಕಂಠ ಎನಿಸಿಕೊಂಡವನು ಶಿವ. ನಂಬಿಕೆಯ ಪ್ರಕಾರ ಆತ ಜಗತ್ತಿನ ಲಯ ಕರ್ತ.  ಅವನನ್ನು ಬೇರೆ ಬೇರೆ ಹೆಸರುಗಳಿಂದ ಸ್ತುತಿಸುವ ಸ್ತೋತ್ರ ಇಲ್ಲಿದೆ.

Advertisement

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ |
ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ ||

ಶ್ಲೋಕದ ಅರ್ಥ: ಮೃತ್ಯುಂಜಯ, ರುದ್ರ, ನೀಲಕಂಠ, ಶಂಭು, ಅಮೃತೇಶ, ಶರ್ವ, ಮಹಾದೇವ ಎಂಬೆಲ್ಲ ಹೆಸರಿನ ಶಿವನೇ ನಿನಗೆ ನಮೋನಮಃ.

Advertisement

Udayavani is now on Telegram. Click here to join our channel and stay updated with the latest news.

Next