Advertisement

ಮನೆಯೇ ಮಂತ್ರಾಲಯ

04:57 AM Jul 01, 2020 | Lakshmi GovindaRaj |

ಪ್ರತಿ ಕೆಲಸ ಮಾಡುವ ಮುನ್ನ ಗಣಪತಿಯನ್ನು ನೆನೆಯುವುದು ಸಂಪ್ರದಾಯ. ಯಾಕೆಂದರೆ, ಆತ ಪ್ರಥಮ ಪೂಜಿತ ದೇವ ಎಂಬ ನಂಬಿಕೆಯಿದೆ.

Advertisement

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ|
ನಿರ್ವಿಘ್ನಂ ಕುರುಮೇದೇವ ಸರ್ವ ಕಾಯೇìಷು ಸರ್ವದಾ||

ಶ್ಲೋಕದ ಅರ್ಥ: ವಕ್ರವಾದ ಸೊಂಡಿಲು, ದೊಡ್ಡ ಆಕಾರದ ಶರೀರ, ಕೋಟಿ ಸೂರ್ಯರ ಪ್ರಕಾಶಕ್ಕೆ ಸಮನಾದ, ಎಲ್ಲ ವಿಘ್ನಗಳನ್ನು ನಿವಾರಿಸುವ ಶ್ರೀ  ಗಜಾನನನಿಗೆ, ಕಾರ್ಯಸಿದ್ಧಿಯಾಗಲೆಂದು ಬೇಡುತ್ತಾ ನಮಸ್ಕರಿಸುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next