Advertisement

ಮನೆಯೇ ಮಂತ್ರಾಲಯ

04:31 AM Jun 24, 2020 | Lakshmi GovindaRaj |

ಶೃಂಗೇರಿಯ ಶಾರದೆ, ಜ್ಞಾನ ದೇವತೆ. ಆಕೆಯನ್ನು ಭಜಿಸುವುದರಿಂದ ವಿದ್ಯಾ ಬುದ್ಧಿ ಲಭಿಸುತ್ತದೆ ಎಂಬುದು ನಂಬಿಕೆ.

Advertisement

ಸುವಕ್ಷೊಜಕುಂಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್‌|
ಸದಾಸ್ಯೆಂದುಬಿಂಬಾಂ ಸದಾನೋಷ್ಠಬಿಂಬಾಂ
ಭಜೇಶಾರದಾಂಬಾಮಜಸ್ರಂ ಮದಂಬಾಮ್‌|

ಶ್ಲೋಕದ ಅರ್ಥ: ವಿಶ್ವಪೋಷಣೆಗಾಗಿ ಅಮೃತದಿಂದ ತುಂಬಿರುವ ವಕ್ಷವುಳ್ಳ, ಭಕ್ತರ ಮೇಲೆ ತನ್ನ ಅನುಗ್ರಹವನ್ನು ಹರಿಸಲು ಸದಾ ಸಿದ್ಧವಾಗಿರುವ,  ಪ್ರಸನ್ನ ಮುಖಮುದ್ರೆಯ ಆಕೆ ಪುಣ್ಯವಂತರಿಗೆ ಆಶ್ರಯದಾತಳು. ಚಂದ್ರಬಿಂಬದಂಥ ಮುಖಮಂಡಲ, ಅಮೃತವನ್ನು ಸೂಸುತ್ತಿರುವ  ತುಟಿಗಳಿಂದ ಸದಾ  ವರದಾನದ ಮಾತುಗಳನ್ನು ಆಡುವ, ತಾಯಿ ಶಾರದೆಯನ್ನು ಸದಾ ಭಜಿಸುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next