Advertisement

ಪ್ರಗತಿ ತಡೆಯಲೆಂದೇ ಸುಳ್ಳು ಹಬ್ಬಿಸಲಾಗುತ್ತಿದೆ: RSS Chief Mohan Bhagwat

01:00 AM Apr 11, 2023 | Team Udayavani |

ಮುಂಬಯಿ: ಭಾರತ ವಿಶ್ವಗುರು ಆಗುವುದನ್ನು ತಡೆಯಲೆಂದೇ ಸುಳ್ಳು, ತಿರುಚಿದ ಮಾಹಿತಿಗಳನ್ನು ಹಬ್ಬಿಸ ಲಾ ಗುತ್ತಿದೆ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಮುಂಬಯಿಯಲ್ಲಿ ಮಾತನಾಡಿದ ಅವರು 1857ರಿಂದಲೇ ಇಂಥದ್ದು ನಡೆಯುತ್ತಾ ಬಂದಿದೆ. ಆಗ ಅಂಥ ಶಕ್ತಿಗಳಿಗೆ ಸ್ವಾಮಿ ವಿವೇಕಾನಂದರು ತಕ್ಕ ಪ್ರತ್ಯುತ್ತರ ನೀಡಿದ್ದರು.

ತತ್ವಾಧಾರಿತವಾಗಿ ನಮ್ಮೊಂದಿಗೆ ವಾದಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ. ಹೀಗಾಗಿ, ದೇಶದ ಪ್ರಗತಿಯನ್ನು ಕುಂಠಿತ ಗೊಳಿಸಲು ತಿರುಚಿದ ಮಾಹಿತಿ ಹಬ್ಬಿಸಲಾಗುತ್ತದೆ ಎಂದಿದ್ದಾರೆ ಮೋಹನ್‌ ಭಾಗವತ್‌.

Advertisement

Udayavani is now on Telegram. Click here to join our channel and stay updated with the latest news.

Next