Advertisement

Himachal;ಆರ್ಥಿಕ ದುಃಸ್ಥಿತಿ ಇಲ್ಲ: ಸಿಎಂ ಸುಖ್ವಿಂದರ್ ಸ್ಪಷ್ಟನೆ

01:52 AM Sep 02, 2024 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು ಉಂಟಾಗಿಲ್ಲ. ಸರಕಾರ ಕೂಡ ವಿವಿಧ ಸುಧಾರಣ ಕ್ರಮ ಜಾರಿಗೊಳಿಸುತ್ತಿದೆ ಎಂದು ಸಿಎಂ ಸುಖ್ವಿಂದರ್ ಸಿಂಗ್‌ ಸುಖು ಸ್ಪಷ್ಟಪಡಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರಕಾರವು ಶಾಸಕರು, ಸಚಿವರ ವೇತನ ಕಡಿತ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. “2027ರ ವೇಳೆಗೆ ಹಿಮಾಚಲವನ್ನು ಆರ್ಥಿಕವಾಗಿ ಸದೃಢಗೊಳಿಸಿ 2032ರ ವೇಳೆಗೆ ದೇಶದ ಅತ್ಯಂತ ಸಮೃದ್ಧ ರಾಜ್ಯವನ್ನಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇಂಥ ಮಾರ್ಗದಲ್ಲಿ ಸವಾಲು ಮಾಮೂಲಿ. ಇಲ್ಲದ ವದಂತಿ ಹಬ್ಬಿಸಬೇಡಿ’ ಎಂದು ಬಿಜೆಪಿಗೆ ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next