Advertisement

ಈರುಳ್ಳಿ ಕಣ್ಣೀರು: ಗೋವಾದಲ್ಲಿ ಹೋಟೇಲಿಗರ ಹೊಸ ಐಡಿಯಾ

09:46 AM Dec 09, 2019 | Team Udayavani |

ಪಣಜಿ: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಹೋಟೇಲ್ ಉದ್ಯಮಿಗಳ ಪಾಲಿಗೆ ಈರುಳ್ಳಿ ನಿಜವಾಗಿಯೂ ಕಣ್ಣೀರು ತರಿಸಿದೆ. ಆದರೆ ಸದ್ಯ ಗೋವಾದಲ್ಲಿ ಹೊಸ ಐಡಿಯಾ ಮಾಡಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ? ಮುಂದೆ ಓದಿ.

Advertisement

ಈರುಳ್ಳಿ ಬೆಲೆ ಜಾಸ್ತಿಯಾದ ಕಾರಣ ಗೋವಾದ ಹೋಟೇಲ್ ಗಳಲ್ಲಿ ಎಲೆಕೋಸು ಮತ್ತು ಕ್ಯಾರೇಟ್ ಗಳನ್ನು ನೀಡಲಾಗುತ್ತಿದೆಯಂತೆ. ಆದರೆ ಇದು ಗ್ರಾಹಕರಿಗೆ ಇಷ್ಟವಾಗುತ್ತಿಲ್ಲವಂತೆ.

ಗೋವಾದ ಬಂದರು ಖಾತೆ ಸಚಿವರಾಗಿರುವ ಮೈಕಲ್ ಲೋಬೋ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಈರುಳ್ಳಿ ಬೆಲೆ ಜಾಸ್ತಿಯಾದ ಕಾರಣ ಗೋವಾದ ಪ್ರವಾಸೊದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next