Advertisement

ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

08:47 AM May 11, 2020 | Suhan S |

ಬೇತಮಂಗಲ: ಕೆಜಿಎಫ್ ರೆಡ್ಡಿ ಜನ ಸಂಘ ವತಿಯಿಂದ ಕ್ಯಾಸಂಬಳ್ಳಿ ಹೋಬಳಿಯ ಮಜರಾ ಗುಟ್ಟಹಳ್ಳಿಯ ವೇಮನ ವಿದ್ಯಾಸಂಸ್ಥೆಯಲ್ಲಿ 598ನೇ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಿದರು.

Advertisement

ಕೋವಿಡ್ ವೈರಸ್‌ನಿಂದ ಲಾಕ್‌ಡೌನ್‌ ಆದೇಶದಲ್ಲಿದ್ದು, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅದ್ಧೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗದೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಸಿಹಿ ಹಂಚಿ ಸರಳವಾಗಿ ಆಚರಣೆ ಮಾಡಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾರಾ ಯಣರೆಡ್ಡಿ, ಬಿಇಎಂಎಲ್‌ ಯೂನಿಯನ್‌ ಅಧ್ಯಕ್ಷ ಆಂಜನೇಯರೆಡ್ಡಿ, ಕೆಜಿಎಫ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ, ರೆಡ್ಡಿ ಕ್ಷೇಮಾಭಿವೃದ್ಧಿ (ಜನ) ಸಂಘದ ಅಧ್ಯಕ್ಷ ವಿಜಯರಾಘವರೆಡ್ಡಿ, ಕಾರ್ಯದರ್ಶಿ ಪ್ರಸನ್ನ ರೆಡ್ಡಿ, ರಾಮಕೃಷ್ಣರೆಡ್ಡಿ, ಚಂದ್ರಾರೆಡ್ಡಿ, ಸುಬ್ಟಾರೆಡ್ಡಿ, ಅಮರ ನಾರಾಯಣರೆಡ್ಡಿ, ಜಯರಾಮರೆಡ್ಡಿ, ಯುವಕರಾದ ಅಭಿಲೇಶ್‌ ರೆಡ್ಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next