Advertisement

Hebri ಶತಾಯುಷಿ ಕಜ್ಕೆ ಮಂಜುನಾಥ ಕಾಮತ್ ನಿಧನ

07:20 PM Sep 09, 2024 | Team Udayavani |

ಹೆಬ್ರಿ: ಶತಾಯುಷಿ ಮುದ್ರಾಡಿಯ ನಿವಾಸಿ ಕಜ್ಕೆ ಮಂಜುನಾಥ್ ಕಾಮತ್ (102) ಸೆ. 9ರಂದು ನಿಧನ ಹೊಂದಿದರು.

Advertisement

ಮೃತರು 4 ಪುತ್ರರು 5 ಪುತ್ರಿಯರನ್ನು ಅಗಲಿದ್ದಾರೆ.

ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ,ಮುದ್ರಾಡಿ ಗ್ರಾಮ ಪಂಚಾಯಿತ್ ಉಪಾಧ್ಯಕ್ಷರಾಗಿ, ನಾಡ್ಪಾಲು ಗ್ರಾಮದ ಸೋಮೇಶ್ವರ ವೆಂಕಟರಮಣ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ, ಮುದ್ರಾಡಿ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಮುದ್ರಾಡಿಯ ಸಾರ್ವಜನಿಕ ಶ್ರೀಗಣೇಶೋತ್ಸವ ಅಧ್ಯಕ್ಷರಾಗಿ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆಸಲ್ಲಿಸಿದ್ದರು.

ತನ್ನ 100 ವರ್ಷದ ತನಕ ಬಸ್ ಹಾಗೂ ಸೈಕಲ್‌ನಲ್ಲಿ ಓಡಾಡುತ್ತಿದ್ದ ಇವರು ಯಾವುದೇ ಅನಾರೋಗ್ಯ ಇಲ್ಲದೆ ಎಲ್ಲರೊಂದಿಗೂ ನಗುನಗುತ್ತಾ ಬೆರೆಯುತ್ತಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next