Advertisement

ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ಮನ್ಮಹಾರಥೋತ್ಸವ ಸಂಪನ್ನ

07:53 PM Feb 15, 2023 | Team Udayavani |

ಹೆಬ್ರಿ: ಇತಿಹಾಸ ಪ್ರಸಿದ್ಧ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮನ್ಮಹಾರಥೋತ್ಸವ ಫೆ.15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

Advertisement

ಮಧ್ಯಾಹ್ನ ನಡೆದ ಅನ್ನಸಂತಪ೯ಣೆಯಲ್ಲಿ ಸುಮಾರು 5 ಸಾವಿರಕ್ಕೂ ಮಿಕ್ಕಿಜನ ಪಾಲ್ಗೊಂಡರು.

ಬಳಿಕ ಹೆಬ್ರಿ ಚಾಣಕ್ಯ ಮೇಲೋಡಿಸ್ ತಂಡದಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ, ಸ್ಥಳೀಯರಿಂದ ಭಜನಾ ಕಾಯ೯ಕ್ರಮ ನಡೆಯಿತು. ಬಳಿಕ ಶ್ರೀ ಭೂತ ಬಲಿ, ಶಯನೋಲಗ ಮೊದಲಾದ ಧಾಮಿ೯ಕ ಕಾಯ೯ಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್.ತಾರನಾಥ ಬಲ್ಲಾಳ ,ತಂತ್ರಿಗಳಾದ ಪ್ರೇಮಚಂದ್ರ ಐತಾಳ್, ಅಚ೯ಕ ಗುರುಮೂತಿ೯ ಜೋಯಿಸ್, ಪವಿತ್ರ ಪಾಣಿ ವಾದಿರಾಜ್ ಓಕುಡ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಾಕಿಸ್ಥಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ; ಪೆಟ್ರೋಲ್ ಬೆಲೆ ಲೀಟರ್‌ಗೆ 32 ರೂ ಹೆಚ್ಚಳ !

Advertisement

Udayavani is now on Telegram. Click here to join our channel and stay updated with the latest news.

Next