Advertisement

ಕಾಸರಗೋಡು ಭಾರೀ ಮಳೆ: ವ್ಯಾಪಕ ಹಾನಿ

01:00 AM May 17, 2020 | Team Udayavani |

ಕಾಸರಗೋಡು: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಜಿಲ್ಲೆಯ ಮಲೆನಾಡಿನಲ್ಲಿ ವ್ಯಾಪಕ ನಾಶ ನಷ್ಟ ಸಂಭವಿಸಿದೆ. ಹಲವಾರು ಮನೆ ಗಳು ಹಾಗೂ ಕೃಷಿಗೆ ಹಾನಿಯಾಗಿದೆ.

Advertisement

ರಾಜಪುರಂ ಚುಳ್ಳಿಕರೆ ಪಯ್ಯಚ್ಚೇರಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. 100ಕ್ಕೂ ಅಧಿಕ ರಬ್ಬರ್‌ ಮರಗಳು, ತೆಂಗು, ಅಡಿಕೆ, ಬಾಳೆ, ಹಲಸು ಮೊದ ಲಾದವು ನೆಲಕಚ್ಚಿವೆ. ಚುಳ್ಳಿಕರೆ ಯಲ್ಲಿ ಬಾಲಕೃಷ್ಣನ್‌ ಅವರ ನಿರ್ಮಾಣ ಹಂತದ ಮನೆ ಸಹಿತ ಹಲವು ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next