Advertisement

ಪ್ರಶಸ್ತಿಯ ಸಂತೋಷ ಹಂಚಿಕೊಂಡ ಆರೋಗ್ಯ ಸಚಿವ

11:14 AM Oct 06, 2021 | Team Udayavani |

ಪ್ರಶಸ್ತಿ ಕರ್ನಾಟಕದ ಮುಡಿಗೈರಿದ್ದು, ಆರೋಗ್ಯ ಸಚಿವ ಡಾ. ಸುಧಾಕರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಂತಸ ಹಂಚಿಕೊಂಡರು.

Advertisement

ಇದನ್ನೂ ಓದಿ;- ಕೇಸರಿ ಹೊಲಗಳ ತುಂಬಾ ಹೊಂಗನಸನ್ನೇ ಬೆಳೆಸೋಣ

ಲಿಂಗಾಯತ ಕುಡು ಒಕ್ಕಲಿಗ ಸಮುದಾಯದ ನಿಯೋಗ ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಹಾಗೂ ಲಿಂಗಾಯತ ಕುಡು ಒಕ್ಕಲಿಗ ಸಮುದಾಯದ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next