Advertisement

ಶಾಖ ಮತ್ತು ಪರಿಸರ

12:04 PM Jul 07, 2018 | |

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಜವಾಹರ್‌ಲಾಲ್‌ ನೆಹರೂ ತಾರಾಲಯ, “ಶಾಖ ಮತ್ತು ಪರಿಸರ’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದೆ. ಇಲ್ಲಿ ವೈಜ್ಞಾನಿಕ ವಿದ್ಯಮಾನಗಳ ಕುರಿತು ಚರ್ಚಿಸಲಾಗುವುದು. ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

Advertisement

ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಶಾಖದ ಹರಿವು, ಮಳೆ ಮಾರುತಗಳು, ಕಡಲಿನ ಒಳ ಹರಿವು, ಹಸಿರು ಮನೆಯ ಪರಿಣಾಮ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಯುತ್ತದೆ. ಆಸಕ್ತರು ದೂರವಾಣಿ ಮೂಲಕ ಅಥವಾ ಇಮೇಲ್‌ ಮೂಲಕ ತಮ್ಮ ಹೆಸರನ್ನು ನೋಂದಾಯಿಸಬೇಕು. 

ಎಲ್ಲಿ: ಜವಾಹರಲಾಲ್‌ ನೆಹರೂ ತಾರಾಲಯ, ಚೌಡಯ್ಯ ರಸ್ತೆ
ಯಾವಾಗ?: ಜುಲೈ 8, ಮಧ್ಯಾಹ್ನ 3-4.15

Advertisement

Udayavani is now on Telegram. Click here to join our channel and stay updated with the latest news.

Next