Advertisement

ಎಚ್‌ಡಿಕೆ ಅವಕಾಶವಾದಿ ರಾಜಕಾರಣಿ

06:59 PM Jul 24, 2021 | Team Udayavani |

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಳಿ ಹಲವು ಅಭಿವೃದ್ಧಿಕೆಲಸ ಮಾಡಿಕೊಂಡು, ಇದೀಗ ಸಿಎಂ ಮತ್ತು ಬಿಜೆಪಿ ವಿರುದ್ಧ ಅಸಂಬದ್ಧ, ದ್ವಂದ್ವನಿಲುವು ಹೊಂದಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವಕಾಶವಾಗಿ ರಾಜಕಾರಣಿ ಎಂದು ಸಚಿವ ಸಿ.ಪಿ.ಯೋಗೇಶ್ವರ್‌ ಟೀಕಿಸಿದ್ದಾರೆ.

Advertisement

ಜಿಲ್ಲೆಯ ನಂದಿಗಿರಿಧಾಮಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್‌ ನಮ್ಮ ರಾಜಕೀಯ ವಿರೋಧಿಗಳು, ಅವರೊಂದಿಗೆ ಅಂತರ ಕಾಯ್ದುಕೊಳ Ûಬೇಕೆಂದುನಾನುಮುಖ್ಯಮಂತ್ರಿಗಳಿಗೆಮೊದಲೇ ಮನವಿ ಮಾಡಿದ್ದೆ. ಆದರೆ, ನಮ್ಮಸಿಎಂ ಬಳಿ ಕೃÐ-ಕಾ ‌¡ ವೇರಿ ಕಚೇರಿಗೆ ತೆರಳಿಬೇಕಾದ ಕೆಲಸಗಳನ್ನು ಮಾಡಿಕೊಂಡುಇದೀಗ ಅವರ ಮತ್ತು ಪಕ್ಷದ ವಿರುದ್ಧ ಟೀಕೆಮಾಡುತ್ತಿದ್ದಾರೆ. ಅವಕಾಶವಾದಿ ರಾಜಕಾರಣ ಮಾಡುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಬಣ್ಣ ಬಯಲಾಗಿದೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಂÓದ ‌ ಡಿ.ಕೆ.ಸುರೇಶ್‌ನಮ್ಮ ರಾಜಕೀಯ ವಿರೋಧಿಗಳು, ನಾÊàನೆ ೆ à ಮಾಡಿದರೂ ಅದಕ್ಕೆ ತದಿರು¨ Ì ‌œವಾಗಿಕೆಲಸ ಮಾಡಿ ನಮಗೆ ಕೆಟ್ಟು ಹೆಸರು ತರುವ ಕೆಲಸ ಮಾಡುವುದೇ ಅÊರ ‌ ಮುಖ್ಯಗುರಿ. ‌ ನಾನು ನನ್ನ ಬಗ್ಗೆ ಟೀಕೆ ಮಾಡಿಲ್ಲ ಎಂದರೇ ಅವರಿಗೆ ಸಮಾಧಾನ ಆಗಲ್ಲ ‌ ಎಂದುವ್ಯಂಗ್ಯವಾಡಿದರು.

ಸಿಎಂ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಂಬಂಧನಾನು ಏನು ಹೇಳುವುದಿಲ್ಲ. ಈಗಾಗಲೇ ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಯಲ್ಲಿÊುರ ುಹ ‌ಂಚಿಕೆ ಆದರೆ, ಪಕ್ಷ ಸ್ಟ್ರಾಂಗ್‌ ಆಗುತ್ತದೆ ಎಂದು ರಾಜಕೀಯ ವಿರೋಧಿಗಳುಭ್ರಮನಿರಸನಗೊಂಡಿದ್ದಾರೆ ಎಂದು Öàಳ ೆ ುವ ಮೂಲಕ ಪರೋಕ್ಷವಾಗಿ ಸಿಎಂಬದಲಾವಣೆಯ ಸುಳಿವು ನೀಡಿದರು

ಡ್ರಸ್‌ ರೆಡಿ ಮಾಡಿಕೊಂಡ್ರೆ ಫಲ ಸಿಗುವುದಿಲ್ಲ: ರಾಜ್ಯದಲ್ಲಿ ಸಿಎಂ ಬದಲಾವಣೆ ನೆಪದಲ್ಲಿ ಗಡಿಬಿಡಿಯಿಂದ ಕೆಲವು ಯೋಜನೆಗಳಿಗೆ ಸಹಿ ಮಾಡುತ್ತಿದ್ದಾರೆ ಎಂದು ಮಾಜಿಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ಖಾರವಾಗಿ ಉತ್ತರಿಸಿದ ಸಚಿವ ಯೋಗೇಶ್ವರ್‌, ಎಚ್‌ಡಿಕೆ ಕಾಲಕ್ಕೆ ತಕ್ಕಂತೆ ಮಾತನಾಡುತ್ತಾರೆ. ಸಿಎಂ ಬಳಿ ಕೆಲಸಮಾಡಿಸಿಕೊಂಡು ಹೋಗಿ ಅವರನ್ನೇ ದೂಷಣೆ ಮಾಡುತ್ತಿದ್ದಾರೆ. ಇ®ೂ° ‌ ಕೆಲವÃು‌ಸರ್ಕಾರ ನಮ್ಮದೇ ಬರುತ್ತದೆ ಎಂದು ಡ್ರೆಸ್‌ ರೆಡಿ ಮಾಡಿಕೊಂಡಿದ್ದಾರೆ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next