Advertisement

ಹನುಮಸಾಗರ: ಜಾಗೃತಿ ಜಾಥಾ

03:18 PM Jan 24, 2021 | Team Udayavani |

ಹನುಮಸಾಗರ: ಇಲ್ಲಿನ ಪೊಲೀಸ್‌ ಠಾಣೆ ಸಿಬ್ಬಂದಿ ಬೈಕ್‌ ಜಾಥಾ ನಡೆಸುವ ಮೂಲಕ ಹೆಲ್ಮೆಟ್‌ ಧರಿಸುವಂತೆ ಬೈಕ್‌ ಸವಾರರಲ್ಲಿ ಜಾಗೃತಿ ಮೂಡಿಸಿದರು. ಎಎಸ್‌ಐ ಖಾಸೀಂಸಾಬ್‌ ಹಾಗೂ ರುದ್ರಯ್ಯ ಹಿರೇಮಠ ನೇತೃತ್ವದಲ್ಲಿ ಡಾ| ಅಂಬೇಡ್ಕರ್‌ ವೃತ್ತದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಲ್ಮೆಟ್‌ ಜಾಥಾ ನಡೆಯಿತು.

Advertisement

ಈ ವೇಳೆ ಮಾತನಾಡಿದ ಅಧಿಕಾರಿಗಳು, ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿದರೆ ಅಪಘಾತವಾದಾಗ ಪ್ರಾಣಾಪಾಯದಿಂದ ಪಾರಾಗಬಹುದು. ಬೈಕ್‌ ಸವಾರರು ಪೊಲೀಸರಿಗೆ ಹೆದರಿ, ದಂಡ ಕಟ್ಟುಸಿಕೊಳ್ಳುತ್ತಾರೆ ಎಂದು ಶಪಿಸು  ಬದಲು ನಿಮ್ಮ ಜೀವಕ್ಕಾಗಿ, ನಿಮ್ಮ ಕುಟುಂಬದವರಿಗಾಗಿ ಸುರಕ್ಷಾ ಕ್ರಮ ಪಾಲಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:ತುಂಬಿ ಹರಿಯುತ್ತಿದೆ ಸೇಫ್ಟಿಕ್‌ ಟ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next