Advertisement

Hanuma Jayanthi: ಹುಣಸೂರು; ಸಾಂಸ್ಕೃತಿಕ ಕಲರವಗಳ ನಡುವೆ ಹನುಮ ಜಯಂತಿ ಮೆರವಣಿಗೆ

03:54 PM Dec 26, 2023 | Team Udayavani |

ಹುಣಸೂರು: ಜನರ ಸಾಂಸ್ಕೃತಿಕ ಕಲರವಗಳ ನಡುವೆ ಹನುಮ ಜಯಂತಿ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು.

Advertisement

ನಗರದ ರಂಗನಾಥ ಬಡಾವಣೆಯಿಂದ ಹೊರಟ ಮೆರವಣಿಗೆಗೆ ಶಾಸಕ ಜಿ.ಡಿ.ಹರೀಶ್ ಗೌಡ, ಸಂಸದ ಪ್ರತಾಪಸಿಂಹ, ಮಾಜಿ ಶಾಸಕರಾದ ಎಚ್.ಪಿ.ಮಂಜುನಾಥ್, ಸಿ.ಎಚ್.ವಿಜಯ ಶಂಕರ್, ಗಾವಡಗೆರೆಯ ನಟರಾಜ ಸ್ವಾಮಿಜಿ, ಮಾದಹಳ್ಳಿಯ ಸಾಂಬಸದಾಶಿವ ಸ್ವಾಮಿಜಿ.ಎಸ್.ಪಿ.ಸೀಮಾಲಾಟ್ಕರ್ ಹಾಗೂ ಹನುಂತೋತ್ಸವ ಸಮಿತಿಯವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆಗೈದು ಚಾಲನೆ ನೀಡಿದರು.

ಈ ವೇಳೆ ಸಮಿತಿಯ ವಿ.ಎನ್. ದಾಸ್, ವಕೀಲ ಯೋಗಾನಂದ್, ಚಂದ್ರಮೌಳಿ, ಎಚ್.ವೈ.ಮಹದೇವ್, ತಹಶೀಲ್ದಾರ್ ಮಂಜುನಾಥ್, ಡಿ.ವೈ.ಎಸ್.ಪಿ. ಗೋಪಾಲಕೃಷ್ಣ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಾವಿರಾರು ಹನುಮ  ಭಕ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next