Advertisement

ಗುರುವಾಯನಕೆರೆ ಬಳಿ ಲಾರಿಗೆ ಡಿಕ್ಕಿ ಹೊಡೆದ ಬೈಕ್‌: ಓರ್ವ ಸಾವು

12:57 AM Apr 11, 2023 | Team Udayavani |

ಬೆಳ್ತಂಗಡಿ: ಗುರುವಾಯನಕರೆ ಸಮೀಪದ ಶಕ್ತಿನಗರ ಎಂಬಲ್ಲಿ ಲಾರಿಗೆ ಬೈಕ್‌ ಢಿಕ್ಕಿ ಹೊಡೆದು ಬೈಕ್‌ ಸವಾರನೋರ್ವ ಮೃತಪಟ್ಟ ಘಟನೆ ಎ. 10ರಂದು ನಡೆದಿದೆ.

Advertisement

ಕೇರಳ ಮೂಲದ ಬೆಳ್ತಂಗಡಿಯ ಬದ್ಯಾರು ಸಮೀಪ ರಬ್ಬರ್‌ಟ್ಯಾಪಿಂಗ್‌ ಮಾಡುತ್ತಿದ್ದ ಸೆಲ್ವ ರಾಜ್‌ (50) ಮೃತಪಟ್ಟಿದ್ದು, ಮತ್ತೋರ್ವ ಗುರು ವಾಯನಕೆರೆ ಪೊಟ್ಟುಕೆರೆ ಬರಾಯ ಪಲ್ಕೆ ನಿವಾಸಿ ಲೋಕೇಶ್‌ ಗೌಡ ಗಾಯ ಗೊಂಡಿದ್ದಾರೆ. ಸೆಲ್ವ ರಾಜ್‌ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾ ಗಾರಕ್ಕೆ ಸಾಗಿಸಲಾಗಿದೆ. ಲೋಕೇಶ್‌ರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.

ಇದನ್ನೂ ಓದಿ: BJP ಪಟ್ಟಿ ನಾಳೆ ಬಿಡುಗಡೆ, ಕೊನೆ ಕ್ಷಣದಲ್ಲಿ.. .; ಪ್ರಹ್ಲಾದ್ ಜೋಶಿ ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next