Advertisement

ಗುರುವಾಯನಕೆರೆಯ ಹುಡುಗಿ ಕಥೆ..!

04:16 PM Mar 29, 2018 | Team Udayavani |

ಗುರುವಾಯನಕೆರೆಯಲ್ಲಿ ಕಳೆದ 10 ವರ್ಷದಿಂದ ನಡೆದ ಘಟನೆಯೊಂದರಲ್ಲಿ ಹುಡುಗಿಯೊಬ್ಬಳು ಹಾಸಿಗೆ ಹಿಡಿಯುವಂತಾಯಿತು. ಸುದೀರ್ಘ‌ ಕಾಲ ಆಕೆ ಜೀವನಕ್ಕಾಗಿ ಹೋರಾಡುವಂತಾಯಿತು. ಇದೇ ಕಥೆಯಾಧಾರಿತ ಸಿನೆಮಾ ಮಾಡಲು ಮಂಗಳೂರಿನ ತಂಡವೊಂದು ರೆಡಿಯಾಗಿದೆ.

Advertisement

‘ಭಾರತಿ’ ಚಿತ್ರದ ಹೆಸರು. ಕಿರುಚಿತ್ರ ಮಾಡುವ ಮೂಲಕ ಸುದ್ದಿಯಲ್ಲಿದ್ದ ದೀಪಕ್‌ ಈ ಸಿನೆಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಭಾರತಿಯ ರೋಲ್‌ನಲ್ಲಿ ‘ಕಿರಿಕ್‌ ಪಾರ್ಟಿ’ಯ ನೀತಾ ಅಭಿನಯಿಸಲಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಸಿನೆಮಾದ ಮೂಲಕ ಗುರುವಾಯನಕೆರೆಯ ಹುಡುಗಿಯ ಬದುಕಿಗೆ ಹೊಸ ರೂಪ ಸಿಗಲಿ ಎಂಬುದು ಚಿತ್ರತಂಡದ ಕಾಳಜಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next