Advertisement

ಡೇರಾ ನಾಯಕನ ವಿರುದ್ಧ ಈಗ ಒತ್ತುವರಿ ಆರೋಪ

07:40 AM Aug 31, 2017 | Team Udayavani |

ಭುವನೇಶ್ವರ/ಹೊಸದಿಲ್ಲಿ:  ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧದ ನಾಯಕ ಗುರ್ಮೀತ್‌ ರಾಂ ರಹೀಂ ಸಿಂಗ್‌ ಒಡಿಶಾದ ಪುರಿಯಲ್ಲಿ ಜಮೀನು ಒತ್ತುವರಿ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾನೆ. 

Advertisement

ಪುರಿ-ಕೊನಾರ್ಕ್‌ ಪ್ರದೇಶದ ಸಮುದ್ರ ತೀರದಲ್ಲಿ ಆತನ ಸಂಘಟನೆ ಈ ಅಕ್ರಮ ನಡೆಸಿದೆ ಎಂದು ಸ್ಥಳೀಯ ತಹಶೀಲ್ದಾರ್‌ ನೇತೃತ್ವದ ಸಮಿತಿ ಈ ವರದಿ ನೀಡಿದೆ. ಇದೇ ವೇಳೆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫ‌ಲರಾದ್ದಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ನನ್ನ ಸರಕಾರ ಉತ್ತಮವಾಗಿ ಕೆಲಸ ಮಾಡಿದೆ ಎಂದು ಹರಿಯಾಣ ಮುಖ್ಯಮಂತ್ರಿ ಎಂ.ಎಲ್‌.ಖಟ್ಟರ್‌ ಹೇಳಿದ್ದಾರೆ. ಅವರು ಘಟನೆ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾಗೆ ವರದಿ ನೀಡಿದ ಬಳಿಕ ಮಾತಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next