Advertisement

ವರದಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್‌

11:01 AM Jul 13, 2018 | |

ಕೈಕಂಬ: ಪಡುಪೆರಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಗುರುಪುರ ಕೈಕಂಬ ಜಂಕ್ಷನ್‌ನ ಸಾರ್ವಜನಿಕ ಶೌಚಾಲಯ ಬೀಗದ ಮುದ್ರೆ ಹಾಗೂ ನಾಗರಿಕರು ಬ್ಯಾನರ್‌ ಹಾಕಿ ಪಂಚಾಯತ್‌ ಆಡಳಿತ ವಿರುದ್ಧ ತಮ್ಮ ಆಕ್ರೋಶದ ಬಗ್ಗೆ ಉದಯವಾಣಿಯಲ್ಲಿ ಪ್ರಕಟಗೊಂಡ ವರದಿಗೆ ಪಡುಪೆರಾರ ಗ್ರಾಮ ಪಂಚಾಯತ್‌ ಗುರುವಾರ ಸ್ಪಂದಿಸಿದೆ.

Advertisement

ಗುರುವಾರ ಬೆಳಗ್ಗೆ ಪಡುಪೆರಾರ ಗ್ರಾಮ ಪಂಚಾಯತ್‌ ಎಚ್ಚೆತ್ತು ಶೌಚಾಲಯದ ಬೀಗ ತೆರೆದು ಪರಿಸರ ಹಾಗೂ ಶೌಚಾಲಯವನ್ನು ಸ್ವತ್ಛ ಮಾಡಿ, ಟ್ಯಾಂಕಿಗೆ ನೀರು ತುಂಬಿಸಿ ಸಾರ್ವಜನಿಕರಿಗೆ ಶೌಚಾಲಯ ಸೇವೆ ಸಿಗುವಂತೆ ಮಾಡಿದೆ. ಇದರ ನಿರ್ವಹಣೆಯ ಬಗ್ಗೆ ಪಂಚಾಯತ್‌ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next