Advertisement

Heavy Rain;ಮಹಾ ಮಳೆಯನ್ನು ಎದುರಿಸಲು ಸರಕಾರ ಸಂಪೂರ್ಣ ಸಿದ್ಧ: ಫ‌ಡ್ನವೀಸ್‌

06:44 PM Jul 23, 2023 | Team Udayavani |

ಮುಂಬಯಿ: ಭಾರೀ ಮಳೆಯಿಂದಾಗಿ ಉಂಟಾಗುವ ಹಾನಿಗಳನ್ನು ಎದುರಿಸಲು ರಾಜ್ಯ ಸರಕಾರವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

Advertisement

ರವಿವಾರ ನಾಗ್ಪುರ ವಿಮಾನನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಅವರು ಮಾತನಾಡಿ, ಹೆಚ್ಚು ಮಳೆಯಾಗುವ ಪ್ರದೇಶಗಳ ಸ್ಥಳೀಯ ಇಲಾಖೆಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಅಗತ್ಯವಿರುವ ಪ್ರದೇಶಗಳಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ತತ್‌ಕ್ಷಣ ಕಳುಹಿಸಲು ಸಿದ್ಧತೆ ನಡೆಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next