Advertisement
ಬಿಜೆಪಿ ರಾಜ್ಯ ಕಾರ್ಯಕಾರಿಣಿ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸಮಾಜಕ್ಕಾಗಿ ಸಲ್ಲಿಸಿದ ಸೇವೆಯನ್ನು ಸಮಾಜವೇ ಗುರುತಿಸುತ್ತದೆ. ಕಾಲ ನಿರ್ಣಯದಂತೆ ದಿ|ಜಗನ್ನಾಥ ಶೆಟ್ಟಿ ಅವರ ಕನಸಿನ ಮೋಕ್ಷಗಿರಿ ಪುಣ್ಯಕ್ಷೇತ್ರವು ಅವರ ಮಕ್ಕಳ ಮೂಲಕ ಮತ್ತೆ ಪುಣ್ಯಕ್ಷೇತ್ರವಾಗಿಯೇ ರಾರಾಜಿಸಲಿದ್ದು, ಅಂದು ಭಿತ್ತಿದ ಬೀಜ ಮತ್ತೆ ಸಾಕಾರಗೊಂಡು ಮತ್ತಷ್ಟು ಧಾರ್ಮಿಕ ಚಟುವಟಿಕೆಗಳ ಮೂಲಕ ಶಕ್ತಿಯುತ ಪುಣ್ಯ ಕ್ಷೇತ್ರವಾಗಲಿದೆ ಎಂದರು.
Advertisement
ಮೋಕ್ಷಗಿರಿ: ವಿ.ಹಿಂ.ಪ ಭಜರಂಗದಳ ನೇತೃತ್ವದಲ್ಲಿ ಸಾರ್ವಜನಿಕ ಗೋಪೂಜೆ
12:44 PM Nov 06, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.