Advertisement

Mangaluru ಕಾರ್ಮಿಕರ ಶೆಡ್‌ನಿಂದ ಚಿನ್ನ, ಮೊಬೈಲ್‌ ಕಳವು

09:45 PM Sep 15, 2023 | Team Udayavani |

ಮಂಗಳೂರು: ನಗರದ ಕದ್ರಿಕಂಬಳದ ಸೈಟ್‌ವೊಂದರಲ್ಲಿರುವ ಕಾರ್ಮಿಕರ ಶೆಡ್‌ನಿಂದ ಚಿನ್ನದ ಪೆಂಡೆಂಟ್‌ ಮತ್ತು ನಾಲ್ಕು ಮೊಬೈಲ್‌ಗ‌ಳು ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಸೆ. 14ರಂದು ಮುಂಜಾನೆ 3 ಗಂಟೆಗೆ ಕಾರ್ಮಿಕರು ಮಲಗಿದ್ದಾಗ ಕಳ್ಳರು ಶೆಡ್‌ನ‌ ಮರದ ಮೇಜಿನ ಮೇಲಿಟ್ಟಿದ್ದ ಚಿನ್ನದ ಪೆಂಡೆಂಟ್‌ ಮತ್ತು ನಾಲ್ಕು ಮೊಬೈಲ್‌ ಪೋನ್‌ಗಳನ್ನು ಕಳವು ಮಾಡಿದ್ದಾರೆ ಎಂದು ಕದ್ರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next