Advertisement

ಯೋಧನಿಗೆ ಬೀಳ್ಕೊಡುಗೆ 

04:42 PM Dec 30, 2017 | |

ಬೆಳ್ತಂಗಡಿ: ದೇಶ ಕಾಯಲು ಅಸ್ಸಾಂಗೆ ಹೊರಟ ಯೋಧನಿಗೆ ಇಂದಬೆಟ್ಟಿನ ಯುವಕರು ಸ್ಫೂರ್ತಿ ತುಂಬಿ ಆತ್ಮೀಯವಾಗಿ ಬೀಳ್ಕೊಟ್ಟರು.ಕಲ್ಲಾಜೆ ಇಂದಬೆಟ್ಟು ನವಭಾರತ ಗೆಳೆಯರ ಬಳಗದ ಸದಸ್ಯ ಯತೀಶ್‌ ಅವರು ದೇಶ ರಕ್ಷಣೆಗಾಗಿ, ಭಾರತದ ಸೇನೆಗೆ ಸೇರ್ಪಡೆಯಾಗಿದ್ದಾರೆ. ಕಲ್ಲಾಜೆ ಇಂದಬೆಟ್ಟು ನವಭಾರತ ಗೆಳೆಯರ ಬಳಗ ದೇಶದ ಸೇವೆಗೆ ಹೊರಟಿರುವ ತಮ್ಮ ಸೆ„ನಿಕ ನಿಗೆ ಶುಭ ಹಾರೈಸಿದ್ದಾರೆ.

Advertisement

 ಗಡಿ ರಕ್ಷಣೆಗಾಗಿ ತೆರಳುವ ಯೋಧನಿಗೆ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್‌ ಪೂಂಜ ಅಭಿನಂದನೆ ಸಲ್ಲಿಸಿದರು. ನವಭಾರತ್‌ ಗೆಳೆಯರ ಬಳಗ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಸಂದೀಪ್‌ ಆಳಕ್ಕೆ, ಹಿರಿಯರಾದ ವಸಂತ ಗೌಡ ಕಲ್ಲಾಜೆ, ಆನಂದ ಅಡೀಲು, ರಮೇಶ್‌ ಕಿಂಡಾಜೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next