Advertisement

ಕೋವಿಡ್ 3ನೇ ಅಲೆಗೆ ಸಿದ್ಧರಾಗಿ, ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ : ಡಾ.ಶಶಿಕಿರಣ್ ಉಮಾಕಾಂತ್

08:25 PM Apr 16, 2021 | Team Udayavani |

ಮಣಿಪಾಲ : ಕೋವಿಡ್ ಎರಡನೇ ಅಲೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹರಡುತ್ತಿದೆ. ಈ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೂಡ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ರೂ ಕೂಡ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಹಾಗಾದ್ರೆ ಕೋವಿಡ್ ತಡೆಯಲು ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ಉಡುಪಿಯ ಡಾ.ಶಶಿಕಿರಣ್ ಉಮಾಕಾಂತ್ ಉದಯವಾಣಿ ಜೊತೆ ಮಾತುಕತೆ ನಡೆಸಿದ್ದಾರೆ.

Advertisement

ಎರಡನೇ ಅಲೆ ಅಂದ್ರೆ ಏನು, ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ, ಆರ್ಥಿಕ ಅಭಿವೃದ್ಧಿ ಮೆಲೆ ಲಾಕ್ ಡೌನ್ ಪರಿಣಾಮ, ವಿದ್ಯಾರ್ಥಿಗಳ ಮೇಲೆ ಕೋವಿಡ್ ಎಫೆಕ್ಟ್, ಕೋವಿಡ್ ಲಸಿಕೆಯಿಂದಾಗುವ ಪರಿಣಾಮ ಮತ್ತು ಲಸಿಕೆ ಹಾಕಿಸಿಕೊಳ್ಳದಿದ್ದರೆ ಏನಾಗುತ್ತೆ ಎಂಬ ಹತ್ತಾರು ವಿಚಾರಗಳನ್ನು ಶಶಿಕಿರಣ್ ಉಮಾಕಾಂತ್ ಮಾತನಾಡಿದ್ದಾರೆ.

ಸಂದರ್ಶನದ ವಿಡಿಯೋ ಇಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next