Advertisement

ಪರೇಶ್‌ ಮೇಸ್ತ ಹತ್ಯೆ ಖಂಡಿಸಿ ಗಂಗೊಳ್ಳಿ ಪೇಟೆ ಬಂದ್‌

01:15 PM Dec 19, 2017 | |

ಕುಂದಾಪುರ:ಪರೇಶ್‌ ಮೇಸ್ತ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಡಿ. 19 ಮಂಗಳವಾರ ಗಂಗೊಳ್ಳಿ ಪೇಟೆ, ತ್ರಾಸಿಭಾಗದಲ್ಲಿ ಬಂದ್‌ ಆಚರಿಸಲಾಗುತ್ತಿದೆ. 

Advertisement

ಬೆಳಗ್ಗೆ 9 ಗಂಟೆಗೆ ಗಂಗೊಳ್ಳಿ ಬಂದರಿನ ಪೋರ್ಟ್‌ ಆಫೀಸ್‌ ಬಳಿಯಿಂದ ಕೊಡಪಾಡಿವರೆಗೆ ಬೃಹತ್‌  ಪ್ರತಿಭಟನ ಜಾಥಾ ನಡೆಸಿ,ಕೊಡಪಾಡಿ ಮೈದಾನದಲ್ಲಿ ಪ್ರತಿಭಟನ ಸಭೆ ನಡೆಸಲಾಯಿತು. 

 ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವರ್ತಕರು ಹಾಗೂ ನಾಗರಿಕರು ಸ್ವಯಂಪ್ರೇರಿತ ಬಂದ್‌ ನಡೆಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗಂಗೊಳ್ಳಿ ಹಾಗೂ
ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next