ನ್ಯಾಯಮೂರ್ತಿ ಕೇಶವನಾರಾಯಣ ಆಯೋಗ, ನ.21ರಂದು ಖುದ್ದು ಹಾಜರಾಗುವಂತೆ ಮಡಿಕೇರಿ ಟೌನ್
ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮೇದಪ್ಪ ಅವರಿಗೆ ಆದೇಶಿ ಸಿದೆ.
Advertisement
ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುವ ಸಲುವಾಗಿ ಸ್ಥಳಪರಿಶೀಲನೆ, ಸಿಐಡಿ ಸಲ್ಲಿಸಿದ ಬಿ ರಿಪೋರ್ಟ್, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿರುವ ಆಯೋಗ ಇದುವರೆಗೂ ಒಟ್ಟು 47 ಮಂದಿಯನ್ನು ವಿಚಾರಣೆಗೊಳಪಡಿಸಿದೆ.
ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅದರಂತೆ ಪ್ರಕರಣದ ಮೊದಲ ತನಿಖಾಧಿಕಾರಿ ಮೇದಪ್ಪ ಅವರನ್ನು ನ.21ರಂದು ವಿಚಾರಣೆ ನಡೆಸಲಾಗುತ್ತದೆ
ಎಂದು ಆಯೋಗದ ಮೂಲಗಳು ತಿಳಿಸಿವೆ. ಮೇದಪ್ಪ ಅವರ ವಿಚಾರಣೆ ಪೂರ್ಣಗೊಳಿಸಿದ ನಂತರ, ವಿಚಾರಣೆಗೆ
ಹಾಜರಾದವರ ಹೇಳಿಕೆಗಳು, ಸಿಐಡಿ ತನಿಖಾ ವರದಿ ಸೇರಿದಂತೆ ಎಲ್ಲವನ್ನು ಪರಿಶೀಲಿಸಿ ವರದಿ
ಸಿದ್ಧಪಡಿಸಲಾಗುವುದು. ಈಗ ಪೂರ್ಣಗೊಂಡಿರುವ ವಿಚಾರಣೆಯಲ್ಲಿ ಕೆಲ ಮಹತ್ವದ ಅಂಶಗಳು ಆಯೋಗದ
ಗಮನಕ್ಕೆ ಬಂದಿವೆ, ವರದಿಯಲ್ಲಿ ಉಲ್ಲೇಖೀಸಿ ಸರ್ಕಾರಕ್ಕೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
Related Articles
ಇರುವುದರಿಂದ ದಾಖಲೆಗಳನ್ನು ಗುರುವಾರ(ನ.16) ಸಲ್ಲಿಸುವಂತೆ ಸೂಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
Advertisement