Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತಿಗಳು ಸೇರಿದಂತೆ ಅನೇಕರು ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಮಾಲೋಚನೆ ನಡೆಸಿದರು.
Related Articles
Advertisement
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಡಾ| ರಾಜಕುಮಾರ ಹೆಬ್ಟಾಳೆ, ಯುವ ಮುಖಂಡ ಪ್ರದೀಪ ಕುಮಾರ ರಕ್ಷಾಳೆ ಮಾತನಾಡಿದರು. ರಾಮದಾಸ ಅಠವಾಲೆ, ನರೇಂದ್ರ, ಅಜೀತ್ ಪಾಟೀಲ, ಡಾ| ವೈಜಿನಾಥ ಬುಟ್ಟೆ, ತಾಪಂ ಇಒ ಮಾಣಿಕರಾವ ಪಾಟೀಲ, ಶಿವಾನಂದ ಔರಾದೆ, ಶಿವಕುಮಾರ ಘಾಟೆ, ಜಗನ್ನಾಥ ಮೂಲಗೆ, ನಾಗಶೆಟ್ಟಿ ಧರಂಪೂರ್, ಸಂಜೀವಕುಮಾರ ಜುಮ್ಮಾ, ಬಸವರಾಜ ಶಟಕಾರ, ವೀರೇಶ ಅಲಮಾಜೆ, ಸಂಗಮೇಶ ಬೆಲ್ದಾಳ, ಶಾಲಿವಾನ ಸಿದಬಟ್ಟೆ, ಬಿಎಂ ಅಮರವಾಡಿ, ದೇವಿದಾಸ ಜೋಶಿ, ವಿ.ಎಸ್ ಉಪ್ಪಿನ್, ಉಮಾಕಾಂತ ಮಹಾಜನ, ಶಿವಶರಣಪ್ಪ ವಲ್ಲೆಪೂರೆ, ಬಸವರಾಜ ರುದನೂರ್, ಪರಮೇಶ ವಿಳಸಪೂರೆ ಇದ್ದರು.