Advertisement

ನಾಲ್ವರಿಗೆ ಗಲ್ಲು: ಇದೇ ಮೊದಲಲ್ಲ

10:07 AM Jan 11, 2020 | Hari Prasad |

ಹೊಸದಿಲ್ಲಿ: ದಿಲ್ಲಿಯ ಪಟಿಯಾಲಾ ನ್ಯಾಯಾಲಯದ ಆದೇಶದಂತೆ ನಿರ್ಭಯಾ ಪ್ರಕರಣದ ನಾಲ್ವರು ಹಂತಕರನ್ನು ಗಲ್ಲಿಗೇರಿಸಿದರೆ ಅಂಥ ಪ್ರಕರಣ ನಡೆದಿದ್ದು ದೇಶದಲ್ಲಿ ಎರಡನೆಯದ್ದು ಎಂದೆನಿಸಿ ಕೊಳ್ಳಲಿದೆ.

Advertisement

70ರ ದಶಕದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಜೋಷಿ-ಅಭ್ಯಂಕರ್‌ ಸರಣಿ ಹತ್ಯೆ ಪ್ರಕರಣ’ದ ಅಪರಾಧಿಗಳಾದ ರಾಜೇಂದ್ರ ಜಕ್ಕಲ್‌, ದಿಲೀಪ್‌ ಸುತಾರ್‌, ಶಾಂತಾರಾಮ್‌ ಕನ್ಹೋಜಿ ಜಗದೀಪ್‌ ಹಾಗೂ ಮುನಾವರ್‌ ಹರುಣ್‌ ಶಾ ಎಂಬವರಿಗೆ ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ 1983ರ ಅ. 25ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next