Advertisement

ಉತ್ತರ ಪ್ರದೇಶ : ಮಾಜಿ ಗ್ರಾಮ ಮುಖ್ಯಸ್ಥನಿಗೆ ಗುಂಡೆಸೆದು ಕೊಲೆ

04:08 PM Dec 28, 2017 | udayavani editorial |

ಬಂಡಾ, ಉತ್ತರ ಪ್ರದೇಶ : ಇಲ್ಲಿನ ಕಮಾಸಿನ್‌ ಪ್ರದೇಶಕ್ಕೆ ಒಳಪಟ್ಟ ಸಾನಿ ಗ್ರಾಮದಲ್ಲಿ  ಕೆಲವು ಅಪರಿಚಿತ ದುಷ್ಕರ್ಮಿಗಳು ಗ್ರಾಮದ ಮಾಜಿ ಮುಖ್ಯಸ್ಥನನ್ನು ಗುಂಡಿಕ್ಕಿ ಕೊಂದಿದ್ದಾರೆ.

Advertisement

ಗ್ರಾಮದ ಮಾಜಿ ಮುಖ್ಯಸ್ಥ ರಮೇಶಚಂದ್ರ ಶುಕ್ಲಾ  (45) ಅವರು ನಿನ್ನೆ ಬುಧವಾರ ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಅವರನ್ನು ಗುಂಡಿಟ್ಟು ಸಾಯಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೊಲೆ ಕೃತ್ಯ ಹಳೇ ವೈಷಮ್ಯದ ಫ‌ಲಶ್ರುತಿ ಇದ್ದಿರಬೇಕು ಎಂದು ಶಂಕಿಸಿರುವ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆ ಮರೆಸಿಕೊಂಡಿರುವ ಹಂತಕರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next