Advertisement
ಬೊಳುಗಲ್ಲು, ಬೇಂಗತ್ತ ಮಲೆಯ ಶ್ರೀಹರಿ ನಾಯಕ್ ಅವರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು 75ಕ್ಕೂ ಹೆಚ್ಚು ಅಡಿಕೆ, ತೆಂಗು ಹಾಗೂ ಬಾಳೆಗಿಡಗಳನ್ನು ಪುಡಿಗೈದಿವೆ. ಕೃಷಿ ತೋಟಕ್ಕೆ ಆನೆಗಳ ಪ್ರವೇಶ ತಡೆಯಲು ಮಂಡೆಕೋಲು, ಆಲೆಟ್ಟಿ ಮುಂತಾದೆಡೆ ಅರಣ್ಯ ಇಲಾಖೆಯ ವತಿಯಿಂದ ಕಂದಕಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆಯ ಕೊರತೆಯ ಕಾರಣ ಕಂದಕಗಳ ತುಂಬೆಲ್ಲ ಮಣ್ಣು ತುಂಬಿ ಇದೀಗ ಕಂದಕಗಳನ್ನು ದಾಟಿ ಆನೆಗಳು ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿವೆ.
ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಕೂಡಬೆಟ್ಟು ಬಿ. ಕೆ. ರಾಮಕೃಷ್ಣ ರಾವ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು 40ಕ್ಕಿಂತ ಅಧಿಕ ಅಡಿಕೆ ಮರ, 5 ತೆಂಗಿನ ಮರ ಹಾಗೂ ಇತರ ಎರಡು ಮರಗಳನ್ನು ಮುರಿದು ಹಾಕಿವೆ.
Related Articles
Advertisement