Advertisement

ವಿರುಪಾಪುರ ಗಡ್ಡೆಯಲ್ಲಿ ಸಿಲುಕಿದ ವಿದೇಶಿಗರು: ರಕ್ಷಣೆಗೆ ಇಳಿದ ಎನ್ ಡಿಆರ್ ಎಫ್ ತಂಡ

11:59 AM Aug 12, 2019 | keerthan |

ಕೊಪ್ಪಳ: ತುಂಗಭದ್ರಾ ಜಲಾಶಯದ ನೀರನ್ನು ನದಿಪಾತ್ರಗಳಿಗೆ ಹರಿ ಬಿಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ 350 ಹೆಚ್ಚು ಜನರ ಸಿಲುಕಿದ್ದು, ಅವರ ರಕ್ಷಣೆಗೆ ಎನ್ ಡಿಅರ್ ಎಫ್ ತಂಡ ಧಾವಿಸಿದೆ.

Advertisement

ಅಂಜನಾದ್ರಿ ಸೇರಿ ಇತರೆಡೆ ಬೋಟ್ ಇಳಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ. ನಡುಗಡ್ಡೆಯಲ್ಲಿ19 ವಿದೇಶಿಗರು ಸಿಲುಕಿದ್ದು, ಜರ್ಮನಿಯ 11, ಫ್ರಾನ್ಸ್ ನ 5, ಸ್ವಿಜರ್ಲ್ಯಾಂಡ್-1, ಯುಎಸ್ಎ-1 ಲ್ಯೂದೂನಿಯಾ ಓರ್ವ ಸೇರಿದಂತೆ 19 ವಿದೇಶಿಗರು ನಡುಗಡ್ಡೆಯಲ್ಲಿ ಸಿಲುಕಿದ ಕುರಿತು ಕೊಪ್ಪಳ ಜಿಲ್ಲಾಡಳಿತ ಮಾಹಿತಿ ನೀಡಿದೆ. ನೀರಿನ ಹರಿವು ಹೆಚ್ಚಿದ್ದರೂ ಎನ್ ಡಿ ಆರ್ ಎಫ್ ನ 10 ಜನರ ತಂಡ ಜನರ ರಕ್ಷಣೆಗೆ ಅವಿರತ ಶ್ರಮಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next