Advertisement

ಮೀನುಗಾರರು ನಾಪತ್ತೆ: ತನಿಖೆ ಮುಗಿದಿಲ್ಲ 

12:30 AM Mar 07, 2019 | Team Udayavani |

ಉಡುಪಿ: ಮೀನುಗಾರಿಕೆಗೆ ತೆರಳಿ ನಾಪತ್ತೆಯಾದವರ ಕುರಿತು ಇನ್ನೂ ತನಿಖೆ ಮುಗಿದಿಲ್ಲ ಎಂದು ಎಸ್‌ಪಿ ನಿಶಾ ಜೇಮ್ಸ್‌ ತಿಳಿಸಿದರು.

Advertisement

ತ್ತೈಮಾಸಿಕ ಕೆಡಿಪಿ ಸಭೆ ಬಳಿಕ ಡಾ| ಜಯಮಾಲಾ ಅವರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದಾಗ ಉತ್ತರಿಸಿದ ಎಸ್‌ಪಿಯವರು, ಸಂತ್ರಸ್ತರ ಮನೆಯವರ ಜತೆಗೆ ಮಹಾರಾಷ್ಟ್ರ, ಕೇರಳ, ಕರ್ನಾಟಕದ ಭಾಗಗಳಲ್ಲಿಯೂ ತನಿಖೆ ನಡೆಸಲಾಗಿದೆ. ನೌಕೆ, ವಾಯು ಪಡೆಗಳ ಸಹಾಯದಿಂದಲೂ ಹುಡುಕಾಟ ನಡೆಸಲಾಗಿದೆ. ಸೆಟ್‌ಲೆçನ್‌ ಶೋಧವನ್ನು ನಡೆಸಲಾಗಿದೆ. ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದರು.
 
ಇತ್ತೀಚೆಗೆ ಬಂದ ಮೀನಾಕ್ಷಿ ಲೇಖೀಯವರು ದುಬಾೖಯಲ್ಲಿ ಕೆಲವು ಮೀನುಗಾರರು ಪತ್ತೆಯಾಗಿದ್ದಾರೆಂದು ತಿಳಿಸಿದ ಬಗ್ಗೆ ಕೇಳಿದಾಗ “ಅವರು ಯಾರೆಂಬುದನ್ನು ತಿಳಿಸಿಲ್ಲ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next