Advertisement

Assam ಗೆ ಮೊದಲ ವಂದೇ ಭಾರತ್‌

11:35 PM May 29, 2023 | Team Udayavani |

ಗುವಾಹಾಟಿ: ಪಶ್ಚಿಮ ಬಂಗಾಲದ ನ್ಯೂ ಜಲಪಾಯ್‌ಗಾರಿಯಿಂದ ಅಸ್ಸಾಂನ ಗುವಾಹಾಟಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ. ಇದು ಈಶಾನ್ಯ ರಾಜ್ಯ ಅಸ್ಸಾಂಗೆ ಮೊದಲ ವಂದೇ ಭಾರತ್‌ ಎಕ್ಸ್‌ ಪ್ರಸ್‌ ಆಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಹೊಸ ರೈಲಿನಿಂದಾಗಿ ಅಸ್ಸಾಂನಲ್ಲಿ ಶಿಕ್ಷಣ, ಪ್ರವಾಸೋದ್ಯಮ, ವ್ಯಾಪಾರ, ವಾಣಿಜ್ಯ ಅವಕಾಶಗಳು ವೃದ್ಧಿಯಾಗಲಿವೆ ಎಂದು ಹೇಳಿದ್ದಾರೆ. ಕಾಝಿರಂಗ, ಮನಾಸ್‌ ನ್ಯಾಶನಲ್‌ ಪಾರ್ಕ್‌, ಕಾಮಾಖ್ಯಾ ದೇವಸ್ಥಾನಗಳಿಗೆ ಶೀಘ್ರವಾಗಿ ತೆರಳುವವರಿಗೆ ಇದರಿಂದ ಅನುಕೂಲವಾಗಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next