Advertisement

ಫಿನ್‌ಕೇರ್‌ ಬ್ಯಾಂಕ್‌ಗೆ ಆನಂದ್‌ ರಾಯಭಾರಿ

06:55 AM Feb 15, 2018 | Team Udayavani |

ಬೆಂಗಳೂರು: ಫಿನ್‌ಕೇರ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗೆ (ಫಿನ್‌ಕೇರ್‌ ಎಸ್‌ಎಫ್ಬಿ) ಖ್ಯಾತ ಚೆಸ್‌ ತಾರೆ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

Advertisement

ಕರ್ನಾಟಕ, ಗುಜರಾತ್‌, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಈ ಬ್ಯಾಂಕ್‌ ತನ್ನ ಶಾಖೆಗಳನ್ನು ಹೊಂದಿದೆ. “ಬ್ಯಾಂಕ್‌ ಜತೆ ಒಪ್ಪಂದ ಮಾಡಿಕೊಂಡಿರುವುದು ಸಂತಸದ ವಿಷಯವಾಗಿದೆ. ಸಂಸ್ಥೆ ಜತೆಗಿನ ಉತ್ತಮ ಒಡನಾಟವನ್ನು ಆನಂದಿಸುವೆ’ ಎಂದು ಆನಂದ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next