Advertisement

ಕಮಲ್‌ ಹಾಸನ್‌ ವಿರುದ್ಧ ವಿಚಾರಣೆಗೆ ತಡೆ

11:59 AM May 05, 2017 | Karthik A |

ಚೆನ್ನೈ: ಮಹಾಭಾರತದ ವಿರುದ್ಧ ನಟ ಕಮಲ್‌ಹಾಸನ್‌ ಅವಹೇಳನ ಮಾಡಿದ್ದಾರೆ ಎಂಬ ಬಗ್ಗೆ ನಡೆಯುತ್ತಿದ್ದ ತನಿಖೆಗೆ ಮದ್ರಾಸ್‌ ಹೈಕೋರ್ಟ್‌ ತಡೆ ನೀಡಿದೆ. ವಿಚಾರಣೆಗೆ ಹಾಜರಾಗಬೇಕೆಂದು ತಿರುನಲ್ವೇಲಿ ಕೋರ್ಟ್‌ ಆದೇಶಕ್ಕೂ ತಡೆೆ ನೀಡಿದೆ. ಸಂದರ್ಶನವೊಂದರಲ್ಲಿ ಮಹಿಳಾ ದೌರ್ಜನ್ಯದ ಬಗ್ಗೆ ಪ್ರಸ್ತಾವಿಸಿ ದ್ರೌಪದಿಯನ್ನು ಜೂಜಿಗೆ ಅಡ ಇಟ್ಟ ವಿಚಾರ ಪ್ರಸ್ತಾವಿಸಿ ಇನ್ನೂ ಮಹಾಭಾರತದ ಪಗಡೆಯಾಟ ಕಾಲದಲ್ಲೇ ಇದ್ದೇವೆ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next