Advertisement

Fake encounter ಪ್ರಕರಣ: ಪೊಲೀಸ್‌ ಅಧಿಕಾರಿಗೆ ಜಾಮೀನು

01:59 AM May 12, 2024 | Team Udayavani |

ಹೊಸದಿಲ್ಲಿ: 2006ರಲ್ಲಿ  ನಡೆದ ಗ್ಯಾಂಗ್‌ಸ್ಟರ್‌ ರಾಮನಾರಾಯಣ ಗುಪ್ತಾ (ಲಖನ್‌ ಭಯ್ನಾ) ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮುಂಬಯಿಯ ಮಾಜಿ ಪೊಲೀಸ್‌ ಅಧಿಕಾರಿ ಪ್ರದೀಪ್‌ ಶರ್ಮಾಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆ. ಶರ್ಮಾಗೆ ಜಾಮೀನು ನೀಡುವುದರಲ್ಲಿ ಮಹಾರಾಷ್ಟ್ರ ಸರ ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂಬ ಅಂಶ ಗಮನಿಸಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ. 2006 ನ.11ರಂದು ಪೊಲೀಸರ ತಂಡ ರಾಮಾನಾರಾಯಣ ಗುಪ್ತಾ ನನ್ನು  ವೆರೊÕವಾದಲ್ಲಿ ಎನ್‌ಕೌಂಟರ್‌ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next