Advertisement

GST ಕಟ್ಟಲಾರದೇ ಉದ್ಯಮಿ ಆತ್ಮಹತ್ಯೆ

09:32 AM Nov 22, 2019 | Hari Prasad |

ಔರಂಗಬಾದ್‌: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಲು ಸಾಧ್ಯವಾಗದೇ ಇಲ್ಲಿನ ಸಣ್ಣ ಪ್ರಮಾಣದ ಉದ್ದಿಮೆದಾರ ವಿಷ್ಣು ರಾಂಭುವಾ ಕಲಾವನೆ(53) ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಇವರು ಲೋಹಗಳಿಗೆ ಪಾಲಿಷ್‌ ಮಾಡುವ ಸಣ್ಣ ಘಟಕವನ್ನು ಹೊಂದಿದ್ದರು. ತಾವು ಜಿಎಸ್‌ಟಿ ಕಟ್ಟಲಾರದೇ ಸಾವಿಗೆ ಶರಣಾಗುತ್ತಿರುವುದಾಗಿ ಅವರು ಆತ್ಮಹತ್ಯೆ ಪತ್ರದಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next