Advertisement

ಎಂಜಿನಿಯರ್ ದಿನಾಚರಣೆ: ಗೌರವಾರ್ಪಣೆ

08:28 PM Sep 16, 2020 | mahesh |

ಕಾಸರಗೋಡು: ಖ್ಯಾತ ಎಂಜಿನಿಯರ್‌ ವಿಶ್ವೇಶ್ವರಯ್ಯ ಜನ್ಮದಿನವನ್ನು ಎಂಜಿನಿಯರ್ ದಿನವನ್ನಾಗಿ ಆಚರಿಸುತ್ತಿರುವ ಅಂಗವಾಗಿ ಕಾಂಞಂಗಾಡ್‌ ಟೌನ್‌ ಲಯನ್ಸ್‌ ಕ್ಲಬ್‌ನ ನೇತೃತ್ವದಲ್ಲಿ ಎಂಜಿನಿಯರ್‌ಗಳನ್ನು ಗೌರವಿಸಲಾಯಿತು.

Advertisement

ಲಯನ್‌ ಎಂಜಿನಿಯರ್‌ ಬಾಲಕೃಷ್ಣನ್‌ ನಂಬ್ಯಾರ್‌ ಹಾಗೂ ಎನ್‌.ಆರ್‌. ಪ್ರಶಾಂತ್‌ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಕಾಂಞಂಗಾಡ್‌ ಟೌನ್‌ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಆಂಟೋ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ರೀಜಿನಲ್‌ ಚೇಯರ್‌ಮನ್‌ ಪಿ.ವಿ. ರಾಜೇಶ್‌ ಉದ್ಘಾಟಿಸಿದರು. ಲಯನ್‌ ಶ್ರೀಧರನ್‌ ನಾಯರ್‌, ಲಯನ್‌ ವಿಜಯನ್‌ ಮಾತನಾಡಿದರು. ಕಾರ್ಯದರ್ಶಿ ರಂಜು ಮಾರಾರ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next