Advertisement

Puttur: ಎಂಡೋ ಬಾಧಿತ ಯುವತಿ ನಿಧನ

08:47 PM Jul 06, 2024 | Team Udayavani |

ಪುತ್ತೂರು: ಎಂಡೋಸಲ್ಫಾನ್‌ ದುಷ್ಪರಿಣಾಮಕ್ಕೆ ಒಳಗಾಗಿ ಜನಿಸುವಾಗಲೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಸಂಪ್ಯ ಆನಂದಾಶ್ರಮದ ಬಳಿಯ ಪಂಜಳ ಸಿಂಹವನದ ನಿವಾಸಿ ವಾಣಿಶ್ರೀ (28) ಜು. 5ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ದಾಸಪ್ಪ ನಾಯ್ಕ ಮತ್ತು ಲಕ್ಷ್ಮೀ ದಂಪತಿ ಪುತ್ರಿ ಆಗಿರುವ ವಾಣಿಶ್ರೀ ಕಳೆದ ಎರಡು ತಿಂಗಳಿನಿಂದ ತೀರಾ ಅನಾರೋಗ್ಯಕ್ಕೆ ಒಳಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next