Advertisement

ವಿದ್ಯುತ್ ತಂತಿ ಸ್ಪರ್ಶ: ಪ್ರಗತಿಪರ ಕೃಷಿಕ ಸಾವು

10:14 AM Jan 27, 2020 | sudhir |

ಕಾರ್ಕಳ: ಮಿಯ್ಯಾರು ಗ್ರಾಮದ ಪ್ರಗತಿಪರ ಕೃಷಿಕ, ದೇಹದಾಡ್ಯ ಪಟು ಲಕ್ಷ್ಮಣ ರಾವ್ (52) ತನ್ನ ಮನೆ ಸಮೀಪ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃಟಪಟ್ಟ ಘಟನೆ ಜ. 27 ರ ಮಧ್ಯಾಹ್ನ ನಡೆದಿದೆ.

Advertisement

ಎಲ್ಐಸಿ ಏಟೆಂಟರಾಗಿದ್ದ ಲಕ್ಷ್ಮಣ ರಾವ್ ಶ್ರೀ ಮನ್ನಾರ್ ದೇವಸ್ಥಾನದ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next