Advertisement

Election Updates: ಎಚ್‌.ಡಿ. ದೇವೇಗೌಡರ ಭೇಟಿ ಮಾಡಿದ ಎನ್‌.ಆರ್‌. ಸಂತೋಷ್‌

11:09 PM Apr 14, 2023 | Team Udayavani |

ಬೆಂಗಳೂರು: ಅರಸೀಕೆರೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದೆ ಬಂಡಾಯ ಸಾರಿರುವ ಬಿಎಸ್‌ವೈ ಕುಟುಂಬ ಸದಸ್ಯ ಎನ್‌.ಆರ್‌. ಸಂತೋಷ್‌ ಜೆಡಿಎಸ್‌ ಬಾಗಿಲು ತಟ್ಟಿದ್ದು, ಶುಕ್ರವಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು. ಎಚ್‌.ಡಿ. ರೇವಣ್ಣ ಜತೆಗೂಡಿ ರಾತ್ರಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಸಂತೋಷ್‌ ಜೆಡಿಎಸ್‌ ಟಿಕೆಟ್‌ ನೀಡುವಂತೆ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next