Advertisement
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಗೂ ಮುಂಚೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಭಾಷಣ ಮತ್ತು ಶಾಸಕ ಗಾಲಿ ಜನಾರ್ದನರೆಡ್ಡಿಯವರನ್ನು ಸ್ವಾಗತ ಮಾಡದೇ ಇರುವುದಕ್ಕೆ ಮುಸ್ಲಿಂ ಸಮಾಜ ಹಾಗೂ ಶಾಸಕರ ಆಪ್ತರು ಈದ್ಗಾ ಕಮೀಟಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈದ್ಗಾ ಕಮೀಟಿ ಅಧ್ಯಕ್ಷ ರಾಜೀನಾಮೆ ಘಟನೆಗಳಿಗೆ ಪುಷ್ಠಿ ನೀಡುವಂತಿದೆ.
Advertisement
ಈದ್ಗಾ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಗದ್ವಾಲ್ ಕಾಶಿಂ ಸಾಬ್ ರಾಜೀನಾಮೆ
06:51 PM Jul 02, 2023 | sudhir |
Advertisement
Udayavani is now on Telegram. Click here to join our channel and stay updated with the latest news.