Advertisement

ಮುಂದಿನ ತಿಂಗಳು ದ್ರೋಣ ಬಿಡುಗಡೆ

10:03 AM Dec 18, 2019 | Lakshmi GovindaRaj |

ಡಾಲ್ಫಿನ್‌ ಮೀಡಿಯಾ ಹೌಸ್‌ ಲಾಂಛನದಲ್ಲಿ ಮಹದೇವ್‌.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ ದ್ರೋಣ ಚಿತ್ರಕ್ಕೆ ಡಿ.ಟಿ.ಎಸ್‌. ಕಾರ್ಯ ಪೂರ್ಣಗೊಂಡಿತು. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಪ್ರಮೋದ್‌ ಚಕ್ರವರ್ತಿ ಅವರದು.

Advertisement

ಚಿತ್ರಕ್ಕೆ ಜೆ.ಎಸ್‌.ವಾಲಿ ಛಾಯಾಗ್ರಹಣ, ರಾಮ್‌ಕ್ರಿಶ್‌ ಸಂಗೀತ, ಬಸವರಾಜ ಅರಸ್‌ ಸಂಕಲನ, ಆನಂದ್‌ ಕಲೆ ಇದೆ. ಚಿತ್ರಕ್ಕೆ ವಿ ಮನೋಹರ್‌, ಡಾ. ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದೆ. ಚಿತ್ರದಲ್ಲಿ ಶಿವರಾಜ್‌ ಕುಮಾರ್‌, ಶಿಕ್ಷಕನ ಪಾತ್ರದಲ್ಲಿ, ನಾಯಕಿಯಾಗಿ ಇನಿಯಾ, ಅಲ್ಲದೆ ಸ್ವಾತಿ ಶರ್ಮ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್‌ ರಾವ್‌, ರೇಖಾದಾಸ್‌, ರಾಮಸ್ವಾಮಿಗೌಡ, ಶ್ರೀನಿವಾಸ ಗೌಡ, ಆನಂದ್‌, ನಾರಾಯಣ ಸ್ವಾಮಿ, ವಿಜಯ್‌, ಜಯಶ್ರೀ ಕೃಷ್ಣನ್‌, ರವಿಕಿಶನ್‌ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next