Advertisement

ರಾಜ್ಯ ಕಿರಿಯರ ತಂಡದಲ್ಲಿ ದ್ರಾವಿಡ್‌ ಪುತ್ರ ಸಮಿತ್‌

10:14 AM Jan 11, 2020 | Team Udayavani |

ಬೆಂಗಳೂರು: ದಕ್ಷಿಣ ವಲಯ ಅಂಡರ್‌-14 ಕ್ರಿಕೆಟ್‌ ಕೂಟಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ ಸ್ಥಾನ ಪಡೆದಿದ್ದಾರೆ.

Advertisement

ಇತ್ತೀಚೆಗೆ ನಡೆದ ಸ್ಥಳೀಯ ಕೂಟಗಳಲ್ಲಿ ಸಮಿತ್‌ ಅತ್ಯುತ್ತಮ ಬ್ಯಾಟಿಂಗ್‌ ನಿರ್ವಹಿಸಿದ್ದರು. ತಂಡವನ್ನು ಕೆ.ಪಿ. ಕಾರ್ತಿಕೇಯ ಮುನ್ನಡೆಸಲಿದ್ದಾರೆ.

ಕರ್ನಾಟಕ ಅಂಡರ್‌-14 ತಂಡ: ಕೆ.ಪಿ. ಕಾರ್ತಿಕೇಯ, ಎಂ.ಬಿ. ಶಿವಂ, ಸಮಿತ್‌ ದ್ರಾವಿಡ್‌, ರೋಹನ್‌, ರವಿ ಕೈರವ್‌ ರೆಡ್ಡಿ, ಸಮರ್ಥ್ ನಾಗರಾಜ್‌, ಎಂ. ಕಾನಿಷ್‌R, ರಾಹುಲ್‌ ಬೆಲ್ಲದ, ಅನ್‌Ò ಐಮಾ, ಪ್ರಣವ್‌ ಅಶ್ವತ್ಥ್, ಹಾರ್ದಿಕ್‌ ರಾಜ್‌, ಜೆ. ಶ್ರೀಧರ್‌, ಪ್ರಣವ್‌ ಅಭಿಜಿತ್‌, ಆದೇಶ್‌, ಆರ್ಯನ್‌ ಇಂಚಲ್‌.

Advertisement

Udayavani is now on Telegram. Click here to join our channel and stay updated with the latest news.

Next